Tuesday, July 9, 2013

ಎದೆಗಾರಿಕೆ - ಅಗ್ನಿ ಶ್ರೀಧರ್ (Edegaarike by Agni Shridhar)

ಇಂದಿರಾ ನಗರದಿಂದ ದೂರದ ಅಂಕಿತ ಪುಸ್ತಕ ಪ್ರಕಾಶನ - ಬಸವನಗುಡಿಗೆ ಒಂದು ಸಂಜೆ ನಮ್ಮ ಪ್ರಯಾಣ ಶುರುವಾಗಿದ್ದು, ಅದು ಮುಗಿದದ್ದು ಸಕಲೇಶಪುರದ ಒಂದು ಫಾರಂ ಹೌಸಿನಲ್ಲಿ - ಮುತ್ತಪ್ಪ ರೈ, ಅಗ್ನಿ ಶ್ರೀಧರರ ಮತ್ತು ಆಗಸ್ಟೇ  ಕೊಲೆಯಾದ ಒಬ್ಬ ಸುಪಾರಿ ಕಿಲ್ಲರ್ ಜೊತೆ.

ಪುಸ್ತಕದ ಹೆಸರು "ಎದೆಗಾರಿಕೆ".  ಇದು ಯಾರ ಎದೆಗಾರಿಕೆ? ಯಾರು ಯಾರು ಪಾತ್ರಧಾರರು? ಯಾರು ಯಾರನ್ನು ಹೊಡೆದು ಮುಗಿಸುವವರು ಎಂದು ಎಲ್ಲಿಯೂ ವಿವರಣೆ ಇಲ್ಲ. ಓದುಗ ಎಷ್ಟು relate ಮಾಡಿಕೊಳ್ಳುತ್ತಾನೋ ಅಸ್ಟು ರೋಮಾಂಚನಕಾರಿಯಾಗಿ ಮಜಾ ಬರುತ್ತೆ.

ಮುಂಬೈಯಾ ಡಾನ್ ಅಂತೋನಿ ಕಾಲಿಯಾ ತನ್ನ ಕೈ ಕೆಳಗಿರುವ 'ಓರ್ವ'ನನ್ನ ಮುಗಿಸಲು ಬೆಂಗಳುರಿನಲ್ಲಿ ಸುಪಾರಿ ಕೊಡುವ ಒಂದು ಘಟನೆ. ಈ ಬಗ್ಗೆ ಅಗ್ನಿ ಶ್ರೀಧರ್ ಬರೆದಿರುವ ಪುಸ್ತಕದ ಹೆಸರು "ಎದೆಗಾರಿಕೆ". ನಾವು ಹೀಗೆ ಪುಸ್ತಕ ಮಳಿಗೆಯಲ್ಲಿ ಅಡ್ಡಾ ಡುತಿರುವಾಗ ಕೈಗೆ ಸಿಕ್ಕಿತು. ಮನೆಗೆ ಬಂದು ನಮ್ಮ ಪತಿದೇವರು inauguration ಮಾಡಿದ್ರು. ಪುಸ್ತಕ ಚಿಕ್ಕದಾದ್ರಿಂದ ಅರ್ದ ಘಂಟೆಯೆಲ್ಲಿ ಮುಗಿಯುತು. ಇನ್ನು ಸರಧಿ ನನ್ನದು.  ಹಿಡಿದರೆ ಬಿಡಲಿಕ್ಕೆ ಅಗಲಿಲ್ಲ. ಓದಿ ಮುಗಿಸುವ ಹೊತ್ತಿಗೆ ಮದ್ಯೆ ರಾತ್ರಿ. ಆಗ ನಂಗೆ ಸಣ್ಣ ನಡುಕ. ಮೈ ಬೆವೆರಿದ ಹಾಗೆ ಅನುಭವ. ಕೊನೆಗೆ  ಒಂದು ಕೊಲೆ. ಮುಗಿಯಿತು ಕಥೆ.

ಮುತ್ತಪ ರೈ  ಒಂದು ಕೊಲೆಯ ಸುಪಾರಿ ತಗೊಂಡು ಬಾಂಬೆ ಇಂದ ಒಂದು ಹುಡುಗನನ್ನು ಕರಿಸ್ತಾರೆ. ಅವರ ಜೊತೆ ಅಗ್ನಿ ಶ್ರೀಧರ್ ಮತ್ತು ಇನ್ನು ಕೆಲವರು ಸಕಲೇಶಪುರಕ್ಕೆ ಹೊರಡುತಾರೆ. ಅಗ್ನಿ ಶ್ರೀಧರ್ ಗೆ ಮೊದಲು ಕೊಲೆಯಾಗುವವರು ಯಾರು ಎಂದು ತಿಲಿಯುವುದಿಲ್ಲ. ಬಾಂಬೆ ಇಂದ ಬಂದ ಹುಡುಗನಾನ್ನು ಕೊಲೆ ಮಾಡುವುದು ಅಂತ ತಿಳಿದ ಮೇಲೆ, ಅಗ್ನಿ ಶ್ರೀಧರ್ ಗೆ ಏನು ಮಾಡುವುದು ಎಂದು ತಿಲಿಯುವುದಿಲ್ಲ. ಅಗ್ನಿ ಆ ಹೊತ್ತಿಗಾಗಲೇ ಹುಡುಗನ ಸಂಗ ಬೆಳೆಸಿರುತ್ತಾರೆ. ಅವನ ಜೊತೆ ಜೀವನ ಪಾಠಗಳ ಬಗ್ಗೆ ಮಾತುಕಥೆಯಾಡಿರುತ್ತಾರೆ. ಅವನನ್ನು ಕೊಲೆ ಮಾಡುವುದೆಂದರೆ ಸಾಧ್ಯವಾಗದ ವಿಷಯವೆಂದು ತಿಳಿದು ಮುತ್ತಪ ರೈ ಬಳಿ ಮಾತಾಡಲು ಮುನ್ದಗುತ್ತಾರೆ.ಈ ಮದ್ಯದಲ್ಲಿ ಮುತ್ತಪಣ್ಣ ನ ಮೇಲೆ attack ಅಗುತ್ತದೆ.

ಕೊಲೆ ಮಾಡುವ ದಿನ ಬಂದೆ ಬರುತ್ತದೆ. ಮತ್ತುಪ ರೈ, ಅಗ್ನಿ ಶ್ರೀಧರ್ ಅನ್ನು ಆ ಹುಡುಗನ ಜೊತೆ ಕಳಿಸುತ್ತಾರೆ ಕೆಲಸ ಮುಗಿಸಲು. ಕೆಲವು ಹುಡುಗರು ಹಿಂಬಾಲಿಸುತ್ತಾರೆ ಹೆಣ ಹೊತ್ತು ತರಲು. ಗೊತ್ತು ಮಾಡಿದ ಸ್ಥಳ ಬಂದಾಗ ಅಗ್ನಿ ಶ್ರೀಧರ್ ಕೊಲೆ ಮಾಡಲು ತನ್ನ gun ಹಿಡಿದಾಗ ಹುಡುಗ ತನ್ನಷ್ಟಕ್ಕೆ ತಾನೇ ಸತ್ತು ಬೀಲುತ್ತಾನೆ.

ಈಗ ಅಗ್ನಿ ಶ್ರೀಧರ್ ಗೆ ದೊಡ್ಡ ಕೆಲಸ ಅಂದರೆ ಅ ಹುಡುಗನ ಪ್ರೇಯಸಿಗೆ ವಿಷಯ ತಿಳಿಸುವುದು. ಅವಳಿಗೆ ಫೋನ್ ಮಾಡಿ ಮೂರು ದಿನದ ಹಿಂದೆ ಆಕ್ಸಿಡೆಂಟ್ ಆಗಿದೆ ಹಾಗು ಅದರಲ್ಲಿ ಹುಡುಗ ಸತ್ತಿದ್ದಾನೆ ಎಂದು ಹೇಳುವಾಗ ಅಗ್ನಿ ಶ್ರೀಧರ್ ಮೈಯೆಲ್ಲಾ ನಡುಗುತ್ತಗೆ.

The book is an awesome depiction of courage, valor, guilt and love. This is one of the books eligible to go the list of books that must be read at least once before dying. The book is made in to movie in 2013 with the same title. It stars Atul Kulkarni and Aaditya. Atul plays Agni Shreedhar and he amazing in the role. It has become almost like - when you hear Agni Shreedhar, you imagine Atul Kulkarni.

The movie is also equally good as the book. A very good piece of work in sandalwood and Agni Shreedhar is as usual awesome with the book. 

3 comments:

  1. Today after watching the EDEGAARIKE Movie I searched in google, and ended up here. well written. I have not read the book.

    But after watching the movie I can imagine even the book might give more thrill.

    ReplyDelete
  2. Thank you for your comment, The book is easily available in Sapna, Ankitha Pustaka or nava karnataka publications.

    Or You can order online too on sapnaonline

    ReplyDelete
  3. cinema innu nodirlilla. innu noduve

    ReplyDelete